Pages

Friday, July 13, 2012

ಹಾಲಾಡಿ

ಶಾಸಕರ ಭವನದಲ್ಲಿ ಎಷ್ಟು ಅತ್ತು ಕರೆದು ಪ್ರಯೋಜನವಾಗಲ್ಲಿಲ್ಲ ಗೋಳಾಡಿ
ಸಮಾಧಾನಪಡಿಸಲು ಬಂದರು ಯಡ್ಡಿ ಏನೋ ಮಾತಾಡಿ
ಬೆಂಬಲಿಗರು ಯಡ್ಡಿಗೆ ಘೇರಾವ್ ಹಾಕಿ ಉಗಿದರು ಜನ್ಮ ಜಾಲಾಡಿ
ಜೊತೆಗೆ ಇದ್ದು ಸಚಿವನಾಗುವ ಗುಟ್ಟು ಬಿಟ್ಟುಕೊಡದ ಗೆಳೆಯ ಕಿಲಾಡಿ
ಕೊನೆಗೂ ಸಚಿವನಾಗಲ್ಲಿಲ್ಲ ಕುಂದಾಪುರದ ಹಾಲಾಡಿ

No comments:

Post a Comment